ಶಿವಮೊಗ್ಗ: ಶರಾವತಿನಗರ ಕುವೆಂಪು ಆಟೋ ಸ್ಟಾಂಡ್ ನಿರ್ಮಾಣಕ್ಕೆ ಗುದ್ದಲಪೂಜೆ ನೆರವೇರಿಸಲಾಯಿತು.

ಸೂಡಾ ಅಧ್ಯಕ್ಷ ನಾಗರಾಜ್, ಮಾಜಿ ಮೇಯರ್ ಸುವರ್ಣ ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಸುಭಾಷ್. ಪ್ರಮುಖರಾದ  ಶಂಕರ್, .ಬಸಪ್ಪಯ್ಯ ಪಾಟೀಲ್,  ಧನರಾಜ್,  ರುದ್ರಾಂಭೆ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…