ಸಾಗರ ದಿಂದ ಹೊಸನಗರ ಹೋಗುವ ದಾರಿ ಮಧ್ಯದಲ್ಲಿ ಹುಲಿದೇವರಬನದ ಬಳಿ ಬೈಕ್ ಅಪಘಾತವಾಗಿದನ್ನು ನೋಡಿ ತಕ್ಷಣ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಕಂಡು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಅವರದ್ದೇ ಕಾರಿನಲ್ಲಿ ಪ್ರಥಮ ಚಿಕಿತ್ಸೆಗೆ ಕಳುಹಿಸಿದರು.

ಮಾಜಿ ಶಾಸಕರು ಈ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…