ಶಿವಮೊಗ್ಗ: ನಗರದ ರವೀಂದ್ರನಗರ ಪ್ರಸನ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಲೋಕ
ಕಲ್ಯಾಣಾರ್ಥವಾಗಿ ನಡೆಯುತ್ತಿರುವ ರುದ್ರಹೋಮದ ಅಂಗವಾಗಿ ಇಂದು ಬೆಳಿಗ್ಗೆಯೇ ವಿಶೇಷ
ಪೂಜೆಗಳನ್ನು ಆಯೋಜಿಸಲಾಗಿತ್ತು.

ಗಣಪತಿ ಪೂಜೆ, ಗೋ ಪೂಜೆ, ಗುರುವಂದನ, ಮಹಾಗಣಪತಿ ಹೋಮ, ರುದ್ರಹೋಮ, ಮಹಾಮಂಗಳಾರತಿ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕಾರ್ಕಳದ ವಾಗ್ಮಿ ಆದರ್ಶ ಗೋಖಲೆ ಅವರಿಂದ ವಿಶೇಷ ಧಾರ್ಮಿಕ ಉಪನ್ಯಾಸ ನಡೆಯಿತು.

ವರದಿ ಮಂಜುನಾಥ್ ಶೆಟ್ಟಿ…