ಹೊಸನಗರ ತಾಲೂಕು ಸಾಲಗೇಲಿ-ಜಯನಗರದಲ್ಲಿ
ಶ್ರೀ ಉಮಾಮಹೇಶ್ವರ ದೇವರ ಪುನಃಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಭಾಗವಹಿಸಿ ಶ್ರೀದೇವರ ದರ್ಶನವನ್ನು ಪಡೆದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು, ಶಾಸಕರಾದ ಹರತಾಳು ಹಾಲಪ್ಪನವರು, ಮಾಜಿ ಶಾಸಕರಾದ ಸ್ವಾಮಿ ರಾವ್, ಅರ್ಚಕರಾದ ಹನಿಯ ರವಿ, ದೇವಾನಂದ್, ಗಣಪತಿ ಬೆಳಗೋಡು, ಶ್ರೀಧರ್ ಉಡುಪ, ಪ್ರಹ್ಲಾದ್, ಶುಭಕರ ದೇವಸ್ಥಾನ ಸಮಿತಿಯವರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…