ಇಂದಿಗೆ ಸರಿಯಾಗಿ ಶ್ರೀ ಗುರುಗಳು ಮತ್ತು ಆರೂಢ ಬಳಗದವರ ಅನ್ನ ದಾಸೋಹ 50 ದಿನಗಳ ನಿರಂತರ ಸೇವೆ ಮುಗಿಸಿದೆ. ಶ್ರೀ ಗುರುಗಳು ಈ ಸೇವೆಯನ್ನು ಜುಲೈ 5ನೇ ತಾರೀಖಿನವರೆಗೂ ಮುಂದುವರೆಸಲು ನಿಶ್ಚಯಿಸಿರುತ್ತಾರೆ. ಶ್ರೀ ಗುರುಗಳ ಈ ನಿರ್ಧಾರಕ್ಕೆ ಪ್ರತಿ ನಿತ್ಯ ಆಹಾರ ಪಡೆಯುತ್ತಿರುವ ಬಡ ಜನರು ಧನ್ಯವಾದ ತಿಳಿಸಿದ್ದಾರೆ.

CCTV SALES & SERVICE

9880074684

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153