ಕುಂಬಾರ ಕುಲಾಲ ಪ್ರಜಾಪತಿ ಜಾಗೃತಿ ಸಮಾವೇಶಕ್ಕೆ ಇಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ
ಶ್ರೀಗಳ ಮತ್ತು ಕೆ ಎಸ್ ಈಶ್ವರಪ್ಪ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಚಿವರಾದ
ಶ್ರೀ ಕೋಟ ಶ್ರೀನಿವಾಸ ಪೂಜಾರಿ ,ಶ್ರೀ ಬಿ ವೈ ವಿಜಯೇಂದ್ರರವರು ಮತ್ತು ಮಾಜಿ ಸಂಸದರಾದ
ಶ್ರೀ ಕೆ ವಿರೂಪಾಕ್ಷಪ್ಪ ರವರು ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…