BREAKING NEWS…

ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹುಚ್ಚಿ ಕಿರಣ್ ಎಂಬ ವ್ಯಕ್ತಿಯ ಕೊಲೆಯಾಗಿದೆ.

ಸಾಗರ ರಸ್ತೆಯಲ್ಲಿರುವ ಗಂಧರ್ವ ಬಾರ್ ಹತ್ತಿರ ಹುಚ್ಚಿ ಕಿರಣ್ ಕೊಲೆಯಾಗಿದೆ. ವಿದ್ಯಾರ್ಥಿಯೊಬ್ಬನು ಪಾರ್ಟಿ ಕೊಡಿಸು ಎಂದು ಪದೇ ಪದೇ ಕಿರಿಕ್ ತೆಗೆದಿದ್ದಕ್ಕೆ ಕೊಲೆ ಮಾಡಿರುವುದಾಗಿ ಎಂದು ವಿಷಯ ತಿಳಿದಿದೆ. ಸಣ್ಣಪುಟ್ಟ ಅಪರಾಧಿ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಹಂದಿ ಅಣ್ಣಿಯ ಕೊಲೆಯಾಗಿ ಎರಡು ವಾರ ಮಾಸುವ ಮನವೇ ಈ ಘಟನೆ ನಡೆದಿದ್ದು ಜನತೆಯಲ್ಲಿ ಆತಂಕ ಮೂಡಿಸದೆ.

ವರದಿ ಮಂಜುನಾಥ್ ಶೆಟ್ಟಿ…