ಶಿವಮೊಗ್ಗ ಗ್ರಾಮಾಂತರ ಶಾಸಕರಾದ #ಕೆಬಿಅಶೋಕ_ನಾಯ್ಕ ರವರು ಹಾರನ್ನಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಕಸ ವೀಲೆವಾರಿ ವಾಹನಕ್ಕೆ ಚಾಲನೆ ನಡೆಸಿದರು. ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಭೋಜಾನಾಯ್ಕ,ರಮೇಶ್,ಕಿರಣ್,ರಾಮ್ ರಾವ್ ಕೋರೆ,ಸುರೇಶ್, ಪ್ರವೀಣ್ ಗ್ರಾ.ಪಂ ಅಧಕ್ಷರು, ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು, ಹಾಜರಿದ್ದರು….

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153