ಶಿವಮೊಗ್ಗ ಜಿಲ್ಲೆಯ ಕುಂಬಾರರ ಯುವ ಸೈನ್ಯದ ಪದಾಧಿಕಾರಿಗಳ ನೇತೃತ್ವದಲ್ಲಿ ಪಿ.ಓ.ಪಿ ಗಣೇಶ ಮೂರ್ತಿಗಳನ್ನು ತೆರವುಗೊಳಿಸಲು ಮತ್ತು ಪಿ ಓ ಪಿ ಯಿಂದ ತಯಾರಿಸಿದ ಮೂರ್ತಿಗಳ ನಿಷೇಧಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮಹಾಪೌರರಿಗೆ, ಪೊಲೀಸ್ ಕಮಿಷನರ್ ರವರಿಗೆ ಮನವಿ ಸಲ್ಲಿಸಲಾಯಿತ್ತು.

ಈ ಸಂದರ್ಭದಲ್ಲಿ ಆಕಾಶ ಕುಂಬಾರ, ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಕುಂಬಾರ, ಗದ್ದುಗೇಶ ಕುಂಬಾರ ಮತ್ತು ಮಹೇಶ್ ರವರು ಉಪಸ್ಥಿರಿದ್ದರು.

ವರದಿ ಪ್ರಜಾಶಕ್ತಿ…