ಶಿಕಾರಿಪುರ ನ್ಯೂಸ್…

ಶ್ರಾವಣ ಮಾಸದ ಕಡೆ ಶನಿವಾರದಂದು ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ರವರು ಶ್ರೀ ದೇವರಿಗೆ ಪೂಜೆಯನ್ನು ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ ರವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ, ಪುರಸಭೆಯ ಅಧ್ಯಕ್ಷರಾದ ರೇಖಾ ಬಾಯಿ, ಹಾಗೂ ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷರು ರೇಣುಕಾ ಸ್ವಾಮಿ, ಗೊಬ್ಬರದ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರು ಈಶ್ವರಪ್ಪ ಉಪಾಧ್ಯಕ್ಷರು ಸೋಮಶೇಖರ್, ಗೌರವ ಅಧ್ಯಕ್ಷರು ಹುಚ್ಚಪ್ಪನವರು, ಖಜಾಂಚಿಗಳು ತಮ್ಮಣ್ಣನವರ್ ನಟರಾಜ್ ಕಾರ್ಯದರ್ಶಿ ಚಂದ್ರಶೇಖರ್ ಉಪ ಕಾರ್ಯದರ್ಶಿ ಕುಮಾರಸ್ವಾಮಿ ನಾಗರಾಜ್ ಎಲ್ಲಾ ಪರಿಕರ ಮಾರಾಟಗಾರರು ಮತ್ತಿತರರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…