ಶಿವಮೊಗ್ಗ ನಗರದ ಗೋಪಾಲ ಗೌಡ ಬಡಾವಣೆಯಲ್ಲಿ ಯುವಕರ ಸಂಘದ ವತಿಯಿಂದ ಪ್ರತಿ ವರ್ಷವಂತೆ ಈ ವರ್ಷವೂ ಸಹ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು.

ಈ ವರ್ಷದ ವಿಶೇಷ ಅಲಂಕಾರ ಗರುಡ ಏರಿ ಬಂದ ಗಣಪತಿ.ಯುವಕರ ಸಂಘದ ವತಿಯಿಂದ ವಿಶೇಷ ಅಲಂಕಾರ ಗಣಪತಿಗೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರಥಮ ಬಹುಮಾನ ಲಭಿಸಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಮಧುಸೂದನ್ ಎಸ್ ಎಂ. ಕಾರ್ತಿಕ್. ಅರುಣ್. ಯೋಗೇಶ್ ಆರ್ ಮುಂತಾದರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…