ಶಿವಮೊಗ್ಗ ನಗರದ ಮಲವಕೊಪ್ಪದಲ್ಲಿ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಪ್ರತಿ ವರ್ಷವಂತೆ ಈ ವರ್ಷವೂ ಸಹ ಭಗತ್ ಸಿಂಗ್ ಜನ್ಮ ದಿನಾಚರಣೆವನು ಆಚರಿಸಿದರು.ವಿಶೇಷವಾಗಿ ಹಾಲಿನ ಅಭಿಷೇಕಾ ಮಾಡುವ ಮೂಲಕ ಜೊತೆಗೆ ಪುಷ್ಪ ಹಾರ ಹಾಕಿ ಜನ್ಮದಿನಾಚರಣೆ ಆಚರಿಸಿದ್ದರು.

ಸಂಘದ ಅಧ್ಯಕ್ಷರಾದ ಶಶಿಕುಮಾರ್ ನಾಯ್ಕ ಮಾತನಾಡಿ ಕ್ರಾಂತಿವೀರ ಭಗತ್ ಸಿಂಗ್ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾನ್ ಪುರುಷ. ನಾವೆಲ್ಲರೂ ಸೇರಿ ಅವರ ಜನ್ಮದಿನಾಚರಣೆ ಆಚರಿಸಬೇಕಾದು ನಮ್ಮೆಲ್ಲರ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಶಿಕುಮಾರ್ ನಾಯ್ಕ್ , ಸತೀಶ್ ನಾಯ್ಕ್ , ಗಿರೀಶ್ ನಾಯ್ಕ್ , ಸಂತೋಷ್ , ಚೇತನ್ , ಮನೋಜ್ , ಪ್ರವೀಣ್ , ಚಂದ್ರು ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…