ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಿ!! ಡಾ .ಬಾಬು ಜಗಜೀವನ್ ರಾಮ್ ಅವರ 35 ನೇ ಪುಣ್ಯಸ್ಮರಣೆಯನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ, ಡಾ!! ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಆಡಳಿತ ಉಸ್ತುವಾರಿಗಳಾದ ಶ್ರೀ ಚಂದ್ರಭೂಪಲ್ ರವರು, ಮೈಸೂರ್ ನ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಧರ್ಮಸೇನ ರವರು,ಮಾಜಿ ಶಾಸಕರಾದ ಹೆಚ್ ಎಂ ಚಂದ್ರಶೇಖರ್ , ಪ್ರಮೋದ್,ಪ್ರಭಾಕರ್ ಗೌಡ,ಸತೀಶ್,ನಿರಂಜನ್, ಪ್ರಫುಲ್ ಚಂದ್ರ,ಲಕ್ಷ್ಮಣಪ್ಪ,ಮೊಹಮ್ಮದ್ ಅರಿಫ್ ಉಲ್ಲ,ಅರ್ಚನಾ,ಸ್ಟೆಲ್ಲಾ,ನಾಗರತ್ನ,ಕವಿತಾ,ತಬಸ್ಸುಂ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರು,ಎನ್ ಡಿ ಪ್ರವೀಣ್ ಕುಮಾರ್,ಮತ್ತು ಭದ್ರಾವತಿಯ ಸಾಮಾಜಿಕ ಜಾಲತಾಣದ ಸದಾಶಿವ ಮೂರ್ತಿ ಯವರು ಹಾಗೂ ಇನ್ನೂ ಮುಂತಾದವರು ಭಾಗವಹಿಸಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153