BREAKING NEWS…

ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿ ಅಶೋಕ್ ಪ್ರಭು ಎಂಬ ವ್ಯಕ್ತಿಯ ಮುಖಕ್ಕೆ ಹರಿತವಾದ ವಸ್ತುವಿನಿಂದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.4 ಮಂದಿ ಬಂದು ಹಿಂದಿನಿಂದ ಹೊಡೆದಿದ್ದಾರೆ, ಅವರು ಬ್ಯಾಲೆನ್ಸ್ ಕಳೆದುಕೊಂಡು ಮತ್ತು ಸುರಕ್ಷತೆಗಾಗಿ ಅಂಗಡಿಗೆ ಓಡಿಹೋದರು. ದುಷ್ಕರ್ಮಿಗಳು ಅವರ ಮೊಬೈಲ್ ಅನ್ನು ಕೇಳಿದರು. ನಿರಾಕರಿಸಿದರಿಂದ ಹರಿತವಾದ ವಸ್ತುವನ್ನು ಬಳಸಿ ಮುಖದ ಮೇಲೆ ಕೆನ್ನೆಯ ಕೆಳಭಾಗದಲ್ಲಿ ಗಾಯಗೊಳಿಸುತ್ತಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಆಗಮಿಸಿದ್ದಾರೆ.

ವರದಿ ಪ್ರಜಾಶಕ್ತಿ…