ವಿಶ್ವ ಮಾನವ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಇಂದು ಜಾತ್ಯಾತೀತ ಜನತಾದಳದ ಪಕ್ಷದ ಕಚೇರಿಯಲ್ಲಿ ಕನಕ ಜಯಂತಿ ಆಚರಣೆ ಮಾಡಿದರು.

ಈ ಸಂದರ್ಭ ಮುಖಂಡರಾದ ಗೋವಿಂದಪ್ಪನವರು ಸಿದ್ದಪ್ಪನವರು ಬಸವರಾಜ್ ಪರಶುರಾಮ್ ವಿನಯ್ ದಿವಾಕರ್ ಶಾಮು ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…