ನೂತನವಾಗಿ ಅಖಿಲ ಭಾರತೀಯ ಬಾವುಸರ ಕ್ಷತ್ರಿಯ ಸಮಾಜದ ಯುವ ಪರಿಷತ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ವಿನಯ್ ತಾಂದಲ್ಲೆ ರ ವರು ತುಳಜಾ ಭವಾನಿ ದೇವಸ್ಥಾನದಲ್ಲಿ ಅಧಿಕಾರ ವಹಿಸಿದರು.

ಈ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿಸ್ಸೆ, ರಾಜ್ಯ ಯುವ ಪರಿಷತ್ನ ಅಧ್ಯಕ್ಷರಾದ ಅನಂತ್ ಕುಮಾರ್ ಕಟೋಕರ, ಶಿವಮೊಗ್ಗ ಭಾವಸಾರ ಕ್ಷತ್ರಿಯ ಅಧ್ಯಕ್ಷರಾದ ಗಜೇಂದ್ರ ನಾಥ್ ಮಾಳೋದೆ, ಸೊಸೈಟಿಯ ಅಧ್ಯಕ್ಷರಾದ ಓಂ ಪ್ರಕಾಶ್ ತೇಲಕರ್, ಯು ವೈ ರಮೇಶ್, ಬಿ ಸುರೇಶ್ ಕುಮಾರ್, ಸತ್ಯನಾರಾಯಣ, ಗಿರೀಶ್, ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ ಪ್ರಜಾ ಶಕ್ತಿ…