ಶರವಾತಿ‌ ಮುಳಗಡೆ ಸಂತ್ರಸ್ತರಿಗೆ ಭೂಮಿ ಬಿಡುಗಡೆ ಮಾಡಲು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ವಿಕಾಸ ಸೌದದಲ್ಲಿ‌ ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗೆ ಸಂಸದರಾದ ಬಿ.ವೈ ರಾಘವೇಂದ್ರ ,ಗೃಹ ಸಚಿವರಾದ ಅರಗ ಜ್ನಾನೇಂದ್ರ ಶಾಸಕರಾದ ಹರತಾಳು ಹಾಲಪ್ಪ ಅಶೋಕ್ ನಾಯ್ಕ್ ಸೇರಿದಂತೆ ಅಧಿಕರಗಳ ಜೊತೆ ಸಭೆ ನಡೆಸಲಾಯಿತು

ಸಭೆಯ ಪ್ರಮುಖ ಅಂಶಗಳು…

27 ಸರ್ಕಾರಿ ಆದೇಶಗಳಲ್ಲಿ ಪುನರ್ವಸತಿಗೆ ಬಿಡುಗಡೆಯಾದ ಪ್ರದೇಶ 9119 ಎಕರೆಯಾಗಿರುತ್ತದೆ ಇದನ್ನು ಕೇಂದ್ರ ಸರ್ಕಾರದ ಆದೇಶಕ್ಕೆ ಸಲ್ಲಿಸಬೇಕಾಗಿರುತ್ತೆ

98 ಪ್ರಸ್ತಾವಗಳಲ್ಲಿ ಅಳತೆ ಮಾಡಿದ್ದ ವಿಸ್ತೀರ್ಣ 9653 ಎಕರೆಯಾಗಿತ್ತದೆ

ಸ್ಥಳ ಪರೀಶಿಲನೆ ನಡೆಸಿ ಅಳತೆ ಮಾಡಿರುವ ವಿಸ್ತೀರ್ಣ 10315 ಎಕರೆಯಾಗಿರುತ್ತದೆ

ಸರ್ಕಾರಿ ಅದೇಶ ಗಳಲ್ಲಿ ಬಿಡುಗಡೆಯಾಗಿರುವ ವಿಸ್ತೀರ್ಣಕ್ಕಿಂತ ಅಂದಾಜು 1196 ಎಕರೆಯ ಹೆಚ್ಚು ವಿಸ್ತೀರ್ಣ ಪ್ರಸ್ತಾವನೆಗಳಲ್ಲಿ ಬಂದಿದ್ದು ಈ ಹೆಚ್ಚವರಿ ವಿಸ್ತೀರ್ಣವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿರುತ್ತದೆ

ಈಗಾಗಲೇ 15 ರಿಂದ 20 ಗ್ರಾಮಗಳಲ್ಲಿ ಸರ್ವೆ ಮಾಡಬೇಕೆಂದು ಹೊಸದಾಗಿ ಅರ್ಜಿಗಳು ಬಂದಿದ್ದು ಮುಂದೆಯೂ ಸಹ ಹೊಸ ಅರ್ಜಿಗಳು ಬರುವ ಸಂಭವವಿದ್ದು ಈ ಬಗ್ಗೆ ಹೊಸದಾಗಿ ನಿರ್ಣಯ ಕೈಗೊಳ್ಳಲು ತೀರ್ಮಾನ‌ ಮಾಡಲಾಯಿತು
[02/02, 3:07 pm] mohanyarehalli mohanyareh: ಶರವಾತಿ‌ ಮುಳಗಡೆ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡಲು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಇಂದು ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಶಿವಮೊಗ್ಗೆ ಸಂಸದರಾದ ಮಾನ್ಯ ಬಿ.ವೈ ರಾಘವೇಂದ್ರ. ಗೃಹ ಸಚಿವರಾದ ಅರಗ ಜ್ನಾನೇಂದ್ರ ಶಾಸಕರಾದ ಹರತಾಳು ಹಾಲಪ್ಪ ಅಶೋಕ್ ನಾಯ್ಕ್ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಇದ್ದರು.

ವರದಿ ಪ್ರಜಾ ಶಕ್ತಿ…