ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜೆಸಿಐ ಶಿವಮೊಗ್ಗ ವಿವೇಕ್ ಹಾಗೂ ಪರಿಸರ ಇವರುಗಳ ಸಾಯೋಗದಲ್ಲಿ ವನ್ಯಜೀವಿ ಆಚಾರ ದಿನಾಚರಣೆ 2023 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, mrs ವೃತ್ತ. ಇಲ್ಲಿ ಆಚರಣೆ ಮಾಡಲಾಯಿತು ಉದ್ಘಾಟನೆ ಖ್ಯಾತ ಪರಿಸರ ವಿಜ್ಞಾನಿ ಡಾಕ್ಟರ್ ನಾಗರಾಜ್ ಪರಿಸರ ಸಂಯೋಜನ ಅಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು ಇದರಲ್ಲಿ ಶ್ರೀ ಪವಿತ್ರಾನಂದರಾಜ ತಾಲೂಕು ಕಲ್ಯಾಣಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ವಾಮಿ ಶ್ರೀ ಶ್ರೀಧರ ಹೆಗಡೆ ಲೋಕೇಶ್ ರಪ್ಪ ಶ್ರೀ ಜಯಂತ್ ಬಾಬು ಉಪಸ್ಥಿತರಿದ್ದರು .

ಇದರಲ್ಲಿ ವಿಷಯುಕ್ತ ಹಾವುಗಳು. ವಿಷವಿಲ್ಲದ ಹಾವುಗಳು. ನಡುವಿನ ವ್ಯತ್ಯಾಸ ಮತ್ತು ಪರಿಸರಕ್ಕೆ ಹಾವುಗಳು ನೀಡುವ ಕೊಡುಗೆಯನ್ನು ಪ್ರದರ್ಶನ ಮಾಡಲಾಯಿತು ಹಾಗೂ ಹಾವುಗಳು ರೈತರಿಗೆ ಹೇಗೆ ಸಹಕಾರಿ ಎಂದು ಮಾಹಿತಿ ನೀಡಲಾಯಿತು ಮತ್ತು ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಲಾಯಿತು ಮತ್ತು ಹಾವುಗಳ ಎಲ್ಲ ಜಾತಿ ಹಾವು ಗಳ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.

ವರದಿ: ಸುರೇಶ್ ಬಿ ಎಸ್