ನಮ್ಮ ಕನಸಿನ ಶಿವಮೊಗ್ಗದ ವತಿಯಿಂದ ಪ್ರಾರಂಭ ಮಾಡಲಾಗುತ್ತಿರುವ ಶಿವಮೊಗ್ಗ ಜಿಲ್ಲಾ ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಸಂಚಾಲಕರಾಗಿ ಯುವ ಇತಿಹಾಸ ಸಂಶೋದಕರಾದ ದಿಲೀಪ್ ನಾಡಿಗ್ ಇವರನ್ನು ನಮ್ಮ ಕನಸಿನ ಶಿವಮೊಗ್ಗದ ವತಿಯಿಂದ ನಮ್ಮ ಕನಸಿನ ಶಿವಮೊಗ್ಗದ ಅಧ್ಯಕ್ಷರಾದ ಎನ್ ಗೋಪಿನಾಥ್ ರವರು ಇವರನ್ನ ನೇಮಕ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ನಮ್ಮ ಕನಸಿನ ಶಿವಮೊಗ್ಗದ ಕಾರ್ಯದರ್ಶಿಯಾದ ಅ.ನಾ. ವಿಜಯೇಂದ್ರರಾವ್ ಹಾಗೂ ರೋಟರಿ ಸದಸ್ಯರಾದ ವಸಂತ ಹೋಬಳಿದರ್ ಮತ್ತು ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಅಧ್ಯಕ್ಷರಾದ ವಾಗೀಶ್ ರವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…