ಶಿವಮೊಗ್ಗ: ಜಿಲ್ಲಾ ಪೊಲೀಸ್ ಹಾಗೂ ಸಿಇಎನ್ ಕ್ರೆöÊಂ ಪೊಲೀಸ್ ವತಿಯಿಂದ ಹೊಸನಗರದ ಹುಂಚ ಜೈನಮಠದಲ್ಲಿ ಮಹಾವೀರ ಜಯಂತಿ ಅಂಗವಾಗಿ ಮಠಕ್ಕೆ ಬಂದ ಸಾರ್ವಜನಿಕರಿಗೆ ಸೈಬರ್ ಜಾಗೃತಿ ಮೂಡಿಸಲಾಯಿತು.

ಜೊತೆಗೆ ಮೊಬೈಲ್ ಹುಡುಕಿಕೊಡುವ ಬಗ್ಗೆ ಸಿಇಐಆರ್ ಎಂಬ ಅಪ್ಲಿಕೇಶನ್ ಬಂದಿದ್ದು ಆ ಬಗೆÀ್ಗಯೂ ಜಾಗೃತಿ ಮೂಡಿಸಲಾಯಿತು.

ವರದಿ ಪ್ರಜಾ ಶಕ್ತಿ…