ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳಿಂದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ರವರು ಸನ್ಮಾನ ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡರು.


ಈ ವೇಳೆ ಭೋವಿ ಗುರುಪೀಠದ ಗುರುಗಳಾದ ಇಮ್ಮಡರಿ ಸಿದ್ಧರಾಮೇಶ್ವರ ಸ್ವಾಮಿಗಳು ಆಶೀರ್ವದಿಸಿ, ಭೋವಿ ಸಮಾಜ ಸಂಪೂರ್ಣವಾಗಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಅವರನ್ನು ಬೆಂಬಲಿಸುವಂತೆ ಸಮಾಜದ ಬಾಂಧವರಿಗೆ ಕರೆ ಕೊಟ್ಟರು.

ಈ ಸಮಯದಲ್ಲಿ
ಸಮಾಜದ ಮುಂಖಡರಾದ ಬಸವರಾಜ್ ಬೂದಿಗೆರೆ, ಧಿರರಾಜ್ ಹೂನ್ನವಿಲೆ , ಉಮೇಶ್ ಹನಸವಾಡಿ ಇನ್ನಿತರರು ಉಪಸ್ಥಿತಿತರಿದ್ದರು.

ವರದಿ ಪ್ರಜಾ ಶಕ್ತಿ…