ಶಿವಮೊಗ್ಗದ ಅರ್ಪಿತ ಶೆಟ್ಟಿ ರವರಿಗೆ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರಿಂದ ಪ್ರಶಂಸೆಯ ಪತ್ರ ದೊರೆತಿದೆ.

ಪ್ರಧಾನಿ ನರೇಂದ್ರ ಮೋದಿ ರವರ ವಿಭಿನ್ನ ಕಾರ್ಯಕ್ರಮಗಳಲ್ಲಿ ಒಂದಾದ ಪರೀಕ್ಷಾ ಪೇ ಚರ್ಚ ಒಂದಾಗಿದೆ. ಆ ಕಾರ್ಯಕ್ರಮದಲ್ಲಿ ಅರ್ಪಿತ ಶೆಟ್ಟಿ ರವರು ತಮಗಿರುವ ವಿಭಿನ್ನ ವಿನೂತನ ಆಲೋಚನೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಪರಿಗಣಿಸಿ ಪ್ರಧಾನಿ ರವರು ಅರ್ಪಿತ ಶೆಟ್ಟಿ ಅವರಿಗೆ ಪತ್ರದ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಪ್ರಸ್ತುತ ಅರ್ಪಿತ ಶೆಟ್ಟಿ ರವರು ಬೆಂಗಳೂರಿನಲ್ಲಿ ಇದ್ದಾರೆ.ಕೃಷ್ಣ ಪ್ರಸಾದ್ ಶೆಟ್ಟಿ ರವರ ಸುಪುತ್ರಿ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸಗಳಲ್ಲಿ ಆಗಲಿ ಎಂದು ಆಶಿಸುತ್ತೇವೆ.

ವರದಿ ಪ್ರಜಾಶಕ್ತಿ…