ಶಿಕಾರಿಪುರ ತಾಲ್ಲೂಕಿನ ಕುಮುದ್ವತಿ ನದಿಯಿಂದ ಪ್ರವಾಹ ಉಂಟಾಗಿ ಕೊಟ್ಟ ಗ್ರಾಮದಲ್ಲಿ ನೆರೆ ಬಂದಿರುವುದರಿಂದ ಗ್ರಾಮಸ್ಥರನ್ನ ಶೆಟ್ಟಿಹಳ್ಳಿ ಸರ್ಕಾರಿ ಹಾಸ್ಟೆನಲ್ಲಿ ಗಂಜಿ ಕೇಂದ್ರದ ವ್ಯವಸ್ಥೆ ಕಲ್ಪಿಸಿ ಗ್ರಾಮಸ್ಥರಿಗೆ ಸಾಂತ್ವನ ಹೇಳಿದ ಮಲೆನಾಡು ಆಭಿವೃಧ್ಧಿಯ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿರವರು. ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅಧ್ಯಕ್ಷರಾದ ಸುಕೇಂದ್ರಪ್ಪ ಮತ್ತು ಮಾಜಿ ಸದಸ್ಯರಾದ ಸುಧೀರ್ ಮಾರವಳ್ಳಿ ಹಾಗೂ ತಹಸೀಲ್ದಾರ್ ಶ್ರೀಯುತ ಕವಿರಾಜ್ ಬಿ.ಸಿ.ಎಂ ಇಲಾಖೆಯ ಆಧಿಕಾರಿ ಶ್ರೀಯುತ ಶೋಭಾ ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ