ಕರ್ನಾಟಕ ರಾಜ್ಯ ಸರ್ಕಾರದ ಯುವ ನಿಧಿ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ NSUI ವತಿಯಿಂದ ಯುವ ಜ್ಯೋತಿ ಕಾರ್ಯಕ್ರಮಕ್ಕೆ ಮಧು ಬಂಗಾರಪ್ಪ ಹಾಗೂ ಶರಣ್ ಪ್ರಕಾಶ್ ಪಾಟೀಲ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಧು ಬಂಗಾರಪ್ಪನವರು NSUI ಆಯೋಜಿಸಿರುವ ಈ ಕಾರ್ಯಕ್ರಮ ಅರ್ತಪೂರ್ಣ ಹಾಗೂ ಶ್ಲಾಘನೀಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವರುಗಳಾದ ಮಧು ಬಂಗಾರಪ್ಪ , ಶರಣ್ ಪ್ರಕಾಶ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಪ್ರಸನ್ನ ಕುಮಾರ್, ಎಚ್ ಸಿ ಯೋಗೇಶ್, ಎಸ್ ಪಿ ದಿನೇಶ್, ರಮೇಶ ಹೆಗಡೆ, ಕಲ್ಗೂಡು ರತ್ನಾಕರ್, ಆರ್ ವಿಜಯ್ ಕುಮಾರ್ (ದನಿ), ಧೀರರಾಜ್ ಹೊನ್ನವಿಲೆ, ರಂಗೇಗೌಡರು, ಬ್ಲಾಕ್ ಅಧ್ಯಕ್ಷರುಗಳಾದ ಶಿವಕುಮಾರ್, ಕಲೀಮ್ ಪಾಷಾ, ಹನುಮಂತು ಹಾಗೂ ಕೆ ದೇವೇಂದ್ರಪ್ಪ, ಪರಿಶಿಷ್ಟ ಜಾತಿ ಅಧ್ಯಕ್ಷರಾದ ಶಿವಣ್ಣ, ಮೊಹಮ್ಮದ್ ಆರಿಫ್ ಉಲ್ಲಾ, ಮಹಮದ್ ನೂರು ಉಲ್ಲಾ, ಇಕ್ಕೇರಿ ರಮೇಶ್, ಪರ್ವಿಜ್ ಅಹ್ಮದ್, ಪ್ರಭಾಕರ್, ಜಿತೇಂದ್ರ, ದೇವಿ ಕುಮಾರ್.

ಪೂರ್ಣೇಶ್, ಲಕ್ಷ್ಮಿಕಾಂತ್ ,ಅಕ್ಬರ್, ನಜಾಮ್, ಮಧುಸೂದನ್, ಚೇತನ್ ಕೆ, NSUI ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್, ನಗರಾಧ್ಯಕ್ಷರಾದ ಚರಣ್, ಗ್ರಾಮಾಂತರ ಅಧ್ಯಕ್ಷರಾದ ಹರ್ಷಿತ್ ಗೌಡ, ಕಾರ್ಯಧ್ಯಕ್ಷರಾದ ರವಿ ಕಾಟಿಕೆರೆ, ಮಲಗೊಪ್ಪ ಶಿವು, ಧನರಾಜ್, ಗಿರೀಶ್, ಚಂದ್ರೋಜಿ ರಾವ್, ಆಕಾಶ್, ರವಿಕುಮಾರ್, ಸಾಗರ್, ಮಂಜು, ಅಬ್ದುಲ್ ಸತ್ತಾರ್, ಉಲ್ಲಾಸ್, ಅಭಿ, ತೌಫಿಕ್, ಸೃಜನ್, ನಿಖಿಲ್, ತೇಜಸ್, ವರುಣ್, ಚರಣ್, ಬಸವರಾಜ್, ಜೀವನ್, ಅನಂತ, ಅಶೋಕ್, ಲಿಂಗರಾಜು, ಕಾರ್ತಿಕ್, ಯೋಗೇಶ್, ಇನ್ನು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ