ಆರ್ಯ ಈಡಿಗರ ಚುನಾವಣೆಯಲ್ಲಿ ಉಮೇಶ ಹೊಸಮನೆ ಗೆಲವು ಸಾಧಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಆರ್ಯ ಈಡಿಗರ ಚುನಾವಣೆಯಲ್ಲಿ ಅವರ ಗುರುತದ ತೆಂಗಿನಕಾಯಿಗೆ ಹೆಚ್ಚು ಮತವನ್ನು ನೀಡುವುದರ ಮೂಲಕ ಉಮೇಶ್ ಹೊಸಮನೆ ಒಳ್ಳೆಯ ಫಲಿತಾಂಶದೊಂದಿಗೆ ಗೆಲವು ಸಾಧಿಸಿದ್ದಾರೆ.