BREAKING NEWS…
ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ದಾಳಿ.
ಜನನ ಮರಣ ನೊಂದನಾಧಿಕಾರಿಗಳು ಪರಿಶೀಲನೆ.
ಮಹಾನಗರ ಪಾಲಿಕೆ ಜನನ ಮರಣ ವಿಭಾಗದ ಎಫ್ ಡಿ ಎ ನಾಗರಾಜ್ ರವರು ಪ್ರಮಾಣ ಪತ್ರ ನೀಡುವ ಸಮಯದಲ್ಲಿ 1000 ಲಂಚ ಪಡೆಯುವಾಗ ದಾಳಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.
voice of society
BREAKING NEWS…
ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ದಾಳಿ.
ಜನನ ಮರಣ ನೊಂದನಾಧಿಕಾರಿಗಳು ಪರಿಶೀಲನೆ.
ಮಹಾನಗರ ಪಾಲಿಕೆ ಜನನ ಮರಣ ವಿಭಾಗದ ಎಫ್ ಡಿ ಎ ನಾಗರಾಜ್ ರವರು ಪ್ರಮಾಣ ಪತ್ರ ನೀಡುವ ಸಮಯದಲ್ಲಿ 1000 ಲಂಚ ಪಡೆಯುವಾಗ ದಾಳಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.