BREAKING NEWS…

ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ದಾಳಿ.

ಜನನ ಮರಣ ನೊಂದನಾಧಿಕಾರಿಗಳು ಪರಿಶೀಲನೆ.

ಮಹಾನಗರ ಪಾಲಿಕೆ ಜನನ ಮರಣ ವಿಭಾಗದ ಎಫ್ ಡಿ ಎ ನಾಗರಾಜ್ ರವರು ಪ್ರಮಾಣ ಪತ್ರ ನೀಡುವ ಸಮಯದಲ್ಲಿ 1000 ಲಂಚ ಪಡೆಯುವಾಗ ದಾಳಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.