ಶಿವಮೊಗ್ಗ ನಗರದ ಶ್ರೀ ರಾಮಸೇವಾ ಭಾವಸಾರ್ ಕ್ಷತ್ರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಶಿವಮೊಗ್ಗ ದ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶವು ಯುವ ಟೀಮ್ ನ 9 ಸ್ಪರ್ಧಿಗಳು ಅಭೂತಪೂರ್ವ ಜಯಗಳಿಸಿದ್ದಾರೆ.

ಗೀತಾ ಜಿ ಅವಿರೋಧವಾಗಿ ಆಯ್ಕೆಯಾಗಿದ್ದು 13ರ ಪೈಕಿ 12ರ
ಯುವ ಟೀಮ್ ನ ಸ್ಪರ್ದಿಗಳಾದ ಸಂತೋಷ್ ಸಾಕ್ರೆ 846. ವಿನಯ್ ತಾಂದಳೆ 788. ವಿನಯ್ ತೇಲ್ಕರ್ 638. ಗಿರೀಶ್ ನಾಜರೆ 620. ಲಕ್ಷ್ಮಿಕಾಂತ್ 575. Dr. ಸಾತ್ವಿಕ್ ಆರ್ ಪಿ 565. ವೆಂಕಟೇಶ್ ಎಂ ಆರ್ 555. ಬಿ ಸುರೇಶ ಕುಮಾರ್ 549. ನಿಖಿಲ್ ನವಲೆ 529 ಪಡೆದಿದ್ದಾರೆ.

ಒಟ್ಟಾರೆ 1,653 ಮತದಾರರಲ್ಲಿ 1,470 ಷೇರುದಾರರು ಶೇ %90 ಮತ ಚಲಾಯಿಸಿದ್ದಾರೆ.
13 ಸದಸ್ಯರ ನಿರ್ದೇಶಕರ ಮಂಡಳಿಯಲ್ಲಿ ಈ ಮೊದಲೇ ಪ್ರವರ್ಗ ಬಿ ಅಡಿಯಲ್ಲಿ ಶ್ರೀಮತಿ ಗೀತಾ ಜಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 12 ಸ್ಥಾನಗಳಿಗೆ 31 ಜನರು ಸ್ಪರ್ಧಿಸಿದ್ದು 12 ಜನರು ಚುನಾಯಿತರಾಗಿದ್ದಾರೆ.

ಯುವ ಟೀಮ್ ನ ಯಶಸ್ಸಿಗೆ ಕಾರಣರಾದ ಸಮಸ್ತ ಷೇರುದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ್ ಸಾಕ್ರೆ ವಿನಯ್ ತಂದಳೆ ವಿನಯ್ ತೇಲ್ಕರ್ ಗಿರೀಶ್ ನಾಜರೆ ಲಕ್ಷ್ಮಿಕಾಂತ್ dr ಸಾತ್ವಿಕ್ ವೆಂಕಟೇಶ್ ಸುರೇಶ್ ಕುಮಾರ್ ನಿಖಿಲ್ ನವಲೆ ಮತ್ತು ವಾಣಿ ಎಸ್ ತೇಲ್ಕರ್ ಉಪಸ್ಥಿರಿದ್ದರು.