ರಾಜಧಾನಿ ನ್ಯೂಸ್…

ಪ್ರತಿಷ್ಠಿತ ಬೆಂಗಳೂರು ಮಹಾನಗರ ಪಾಲಿಕೆಯ “ಅಡಿಷನಲ್ ಕಮಿಷನರ್” ಆಗಿ ಶಾನಾಡಿ ಅಜಿತ್ ಹೆಗ್ಡೆ ಅಧಿಕಾರ ಸ್ವೀಕರಿಸಿದ್ದಾರೆ.

ವಿಶೇಷವೇನೆಂದರೆ ಮೊಟ್ಟಮೊದಲ ಬಾರಿಗೆ ಬಂಟರ ಅಧಿಕಾರಿ ಶಾನಾಡಿ ಅಜಿತ್ ಹೆಗ್ಡೆಯವರು ವಿಶೇಷ ಆಸನವನ್ನು ಅಲಂಕರಿಸಿದ್ದಾರ.ಸಮಸ್ತ ಸಮಾಜ ಬಾಂಧವರು ಅಭಿನಂದನೆ ತಿಳಿಸಿದ್ದಾರೆ.