ರಾಜಧಾನಿ ನ್ಯೂಸ್…
ಪ್ರತಿಷ್ಠಿತ ಬೆಂಗಳೂರು ಮಹಾನಗರ ಪಾಲಿಕೆಯ “ಅಡಿಷನಲ್ ಕಮಿಷನರ್” ಆಗಿ ಶಾನಾಡಿ ಅಜಿತ್ ಹೆಗ್ಡೆ ಅಧಿಕಾರ ಸ್ವೀಕರಿಸಿದ್ದಾರೆ.
ವಿಶೇಷವೇನೆಂದರೆ ಮೊಟ್ಟಮೊದಲ ಬಾರಿಗೆ ಬಂಟರ ಅಧಿಕಾರಿ ಶಾನಾಡಿ ಅಜಿತ್ ಹೆಗ್ಡೆಯವರು ವಿಶೇಷ ಆಸನವನ್ನು ಅಲಂಕರಿಸಿದ್ದಾರ.ಸಮಸ್ತ ಸಮಾಜ ಬಾಂಧವರು ಅಭಿನಂದನೆ ತಿಳಿಸಿದ್ದಾರೆ.