BREAKING NEWS…

ಸ್ಥಳದಲ್ಲಿ ಅರಣ್ಯ ಇಲಾಖೆ ಕರಡಿ ಹಿಡಿಯುವ ಕಾರ್ಯಾಚರಣೆಗೆ ಇಳಿದಿದೆ. ಕರಡಿ ದಾಳಿ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ತುಕಾರಾಂ ಶೆಟ್ಟಿ, ನಾಯಿಗಳು ಓಡಿಸಿಕೊಂಡು ಬಂದವು. ಓಡಿ ಬಂದ ಕರಡಿ ನನ್ನ ಮೇಲೆ ಎಗರಿ ಪರಿಚಿತ ಎಂದು ಹೇಳಿದ್ದಾರೆ.

ಶಿವಮೊಗ್ಗ ನಗರದ ಗೊಪಾಳ ಗೌಡ ಬಡಾವಣೆಯಲ್ಲಿರುವ F ಬ್ಲಾಕ್ ನಲ್ಲಿ ಕರಡಿಯೊಂದು ವಾಕಿಂಗ್ ಗೆ ತೆರಳಿದ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ.

ಇಂದು ಬಳಿಗ್ಗೆ ವಾಕಿಂಗ್ ಹೋಗುತ್ತಿದ್ದ ತುಕಾರಾಮ್ ಶೆಟ್ಟಿ ಎಂಬುವರ ಮೇಲೆ ದಾಳಿ ಮಾಡಿದೆ. ಸಧ್ಯಕ್ಕೆ ಅವರ ಹೊಟ್ಟಗೆ ಗಿಬರಿದ್ದು ಯಾವುದೇ ಪ್ರಾಣ ಅಪಾಯವಾಗಿಲ್ಲ.

ವರದಿ ಪ್ರಜಾ ಶಕ್ತಿ