ಸಾಗರದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ಮತ್ತು ಸಹಾಯ ಮಾಡುವಂತೆ ಮಾನ್ಯ ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರ ನ್ರೇತೃತ್ವದಲ್ಲಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ಅವರ ಅಧ್ಯಕ್ಷತೆಯಲ್ಲಿ ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಅನಿತಾಕುಮಾರಿ, ತಾಲ್ಲೂಕು ಮಹಿಳಾ ಅಧ್ಯಕ್ಷರಾದ ಸುಮಂಗಲ ರಾಮಕೃಷ್ಣ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಬೇಳೂರು,ತಾಲ್ಲೂಕುಪ್ರಧಾನ ಕಾರ್ಯದರ್ಶಿ ಮಾಬಲೇಶ್ ಕೌತಿ,ರಾಜ್ಯ OBC ಘಟಕದ ಪ್ರಧಾನ ಕಾರ್ಯದರ್ಶಿಯಾದ ಕೆ,ಜಿ,ಪ್ರಶಾಂತ್, ನಗರ ಮಹಿಳಾ ಅಧ್ಯಕ್ಷರು,ಸದಸ್ಯರಾದ ಮಧುಮಾಲತಿ, ನಗರಸಭೆ ವಿರೋಧಪಕ್ಷನಾಯಕರಾದ ಗಣಪತಿ ಮಂಡಗಳಲೆ, ನಗರಸಭೆ ಸದಸ್ಯರಾದ ತಶ್ರೀಫ್ ಇಬ್ರಾಹಿಂ, ನಗರಸಭೆ ಸದಸ್ಯರಾದ ಲಲಿತಮ್ಮ,, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಯಶವಂತ್ ಪಣಿ,ನಗರ SC ಘಟಕದಾಧ್ಯಕ್ಷರಾದ ಚಂದ್ರಪ್ಪ ಎಲ್ ಹಾಗು ಹಲವು ಮುಂಚೂಣಿ ಘಟಕಗಳ ಹಾಲಿ ಮಾಜಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153