ವಿಶ್ವ ಹಿಂದೂ ಪರಿಷತ್ ಶ್ರೀ ಭಗವಾನ್ ಆಶ್ರಮ ಟ್ರಸ್ಟ್ ಶಿವಮೊಗ್ಗ ಇವರ ಸಹ ಯೋಗದೊಂದಿಗೆ ಮೀನಾಕ್ಷಿ ಭವನ್ ಬಳಿ ಇರುವ ಭಗವಾನ್ ಆಶ್ರಮದ ಆವರಣದಲ್ಲಿ ಹಿಂದೂ ಸಮಾಜದ ಸಾಮರಸ್ಯದ ದೃಷ್ಟಿಯಿಂದ ತಾಯಂದಿರು ಮತ್ತು ಸಹೋದರಿಯರಿಂದ ವೇದಮೂರ್ತಿ ವಿನಯ್ ಉಡುಪರ ನೇತೃತ್ವದಲ್ಲಿ ವಿಶೇಷವಾಗಿ ದೀಪಲಕ್ಷ್ಮಿ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಆರ್ ಎಸ್ ಎಸ್ ವಿಭಾಗ ಕಾರ್ಯವಾಹ ಗಿರೀಶ್ ಕಾರoತ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್ ಜಿಲ್ಲಾ ಮಾತೃ ಶಕ್ತಿ ಪ್ರಮುಖ ಶುಭ ರಾಘವೇಂದ್ರ ಸುರೇಶ್ ಬಾಬು ಸುರೇಖಾ ಮುರಳಿಧರ್ ರಾಜು ಮತ್ತಿತರರು ಇದ್ದರು.

ವರದಿ ಪ್ರಜಾ ಶಕ್ತಿ