ಶಿವಮೊಗ್ಗ ಮಥುರಾ ಗ್ರೂಪ್ಸ್ ಬಳಗ ಹಾಗೂ ಸ್ನೇಹಿತರು ಮಾಲಿಕರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್ ಗೋಪಿನಾಥ್ ಅವರ ಜನುಮದಿನ ಆಚರಣೆ ಆಚರಿಸಿದರು.

ಈ ಸಂಧರ್ಭದಲ್ಲಿ ಲಕ್ಷ್ಮೀದೇವಿ ಗೋಪಿನಾಥ, ಪ್ರಮುಖರಾದ ಅ. ನಾ. ವಿಜಯೇಂದ್ರ ರಾವ್, ಎಸ್. ಕೆ. ಗಜೇಂದ್ರಸ್ವಾಮಿ, ನಾಗರಾಜ್ ಮತ್ತಿತರರಿದ್ದರು.ಇದೇ ಸಂದರ್ಭದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಗೋಪಿನಾಥ್ ಅವರು ಎಲ್ಲಾ ನೌಕರವರ್ಗದವರನ್ನು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ವರದಿ ಪ್ರಜಾ ಶಕ್ತಿ