ಶಿವಮೊಗ್ಗ ನಗರದ ಕೋಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾರ್ಚ್ 25ರ ಸೋಮವಾರ ಸ್ವಾಮಿಯ ಹುಟ್ಟಿದ ದಿನದಂದು ವಿವಿಧ ಬಸ್ಮಭಿಷೇಕ ಹಾಲಭಿಷೇಕ ಶಿರಭಿಷೇಕ ವಿವಿಧ ಅಭಿಷೇಕವನ್ನು ಮಾಡಲಾಗುತ್ತದೆ. ಸಂಜೆ ದೀಪೋತ್ಸವ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ವಿರುತ್ತದೆ.

ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು.ಮತ್ತು ಅಭಿಷೇಕ ಮಾಡುವ ಭಕ್ತಾದಿಗಳು ಮುಂಚಿತವಾಗಿ ದೇವಾಲಯದ ಪ್ರಧಾನ ಅರ್ಚಕರಾದ ಉಮೇಶ್ ಭಟ್ ರನ್ನು ಸಂಪರ್ಕಿಸಿ.9449795088

ಸ್ವಾಮಿಯೇ ಶರಣಂ ಅಯ್ಯಪ್ಪ…