ತೀರ್ಥಹಳ್ಳಿಯ ಅನುಭವಿ ರಾಜಕಾರಣಿ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆಗಾಗಿ 40 ವರ್ಷಗಳಿಂದ ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ರಾಜಕೀಯ ಸಮಾಜಸೇವೆಗೆ ಜೀವನ ಮುಡಿಪಾಗಿಟ್ಟ ಸನ್ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರ ರವರಿಗೆ ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸಂಪುಟ ಸ್ಥಾನಮಾನ ಸಿಗಲೇಬೇಕಾಗಿದೆ. ಈ ಕಾರಣದಿಂದ ತೀರ್ಥಹಳ್ಳಿಯ ಯುವಮೋರ್ಚಾ ತಂಡ, ಬಿಜೆಪಿ ಮುಖಂಡರು , ಪಕ್ಷದ ಕಾರ್ಯಕರ್ತರು , ಪರಿವಾರ ಸಂಘಟನೆಗಳ ಸದಸ್ಯರು ಹಾಗೂ ಆರಗ ಜ್ಞಾನೇಂದ್ರ ರವರ ಅಭಿಮಾನಿಗಳು ತೀರ್ಥಹಳ್ಳಿಯ ಮಾರಿಕಾಂಬಾ ದೇವಿಗೆ ಹಾಗೂ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಭಗವಂತನಿಗೆ ಸೇವೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153