ಬೂತ್ ನಂಬರ್ 57ರ ಗೋಪಾಲ್ ಗೌಡ ಬಡಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಹಾಗೂ ಡಾಕ್ಟರ್ ಕೆ.ಕೆ. ಮಂಜುನಾಥ್ ರವರ ಪರವಾಗಿ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜಿ.ಡಿ. ಮಂಜುನಾಥ್ ಟಿ.ಡಿ ಜಿತೇಂದ್ರ ಗೌಡ ಡಾಕ್ಟರ್ ತಾನಾಜಿ ಆರ್. ರಾಜಶೇಖರ್ ನಾಜೀಮಾ ಪ್ರೇಮ ಶೆಟ್ಟಿ ರುದ್ರಪ್ಪ ರವಿ ಮುಂತಾದವರಿದ್ದರು.

ವರದಿ ಪ್ರಜಾ ಶಕ್ತಿ