ತೀರ್ಥಹಳ್ಳಿ ಭಾರತೀಪುರದಲ್ಲಿ ಸಂಘ ಪರಿವಾರದ ಪ್ರಮುಖ್ ಹಾಗು ಮುಖಂಡರಾದ ದಿನೇಶ್ ಅವರ ನಿವಾಸದಲ್ಲಿ ಗುರುವಾರ ಬೆಳಗ್ಗೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಸಮಾಲೋಚನೆ ನಡೆಸಿ, ಸಲಹೆ, ಸಹಕಾರ ಹಾಗೂ ಬೆಂಬಲ ಕೋರುವ ಜೊತೆಗೆ ಮತಯಾಚಿಸಿದರು.

ಈ ವೇಳೆ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಪ್ರಮುಖರಾದ ಮಾಲತೇಶ್, ಸಂದೇಶ್ ನೋವೆಲ್ಲಾ, ಸುಬ್ರಮಣ್ಯ, ಲೋಹಿತಾಶ್ವ, ಗಂಗಾರಾಮ್ ಸೇರಿದಂತೆ ಸ್ಥಲೀಯ ಬಿಜೆಪಿ ಮುಖಂಡರು ಹಾಜರಿದ್ದರು.

ವರದಿ ಪ್ರಜಾ ಶಕ್ತಿ