ತೀರ್ಥಹಳ್ಳಿ ತಾಲೂಕಿನ ಸ.ಹಿ.ಪ್ರಾ.ಶಾಲೆ ತೂದೂರುಕಟ್ಟೆ ಹಾಗೂ ಪ್ರೌಢಶಾಲೆ ತೂದೂರುಕಟ್ಟೆ ಶಾಲಾ ಮಕ್ಕಳನ್ನು‌ ಶುಕ್ರವಾರ 2024-25 ನೇ ಸಾಲಿನ ಶೈಕ್ಷಣಿಕ ‌ವರ್ಷಕ್ಕೆ ಮಕ್ಕಳಿಗೆ ಬಣ್ಣದ ಬಲೂನ್, ಹೂ‌ಗುಚ್ಛ , ಹಾಗೂ ಚಾಕೊಲೇಟ್ ನೀಡಿ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕರಾದ. ಉಮೇಶ್, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಜಲೀಲ್ , ಶಿಕ್ಷಕಿಯರಾದ ವಿನೋದ , ಅನಿತ, ಚೈತ್ರ,ತೂದೂರು ಕ್ಲಸ್ಟರ್ ಸಿ ಆರ್ ಪಿ ರೂಪಶ್ರೀ ಹಾಗೂ
ಪ್ರೌಢಶಾಲೆ ಯ ಮುಖ್ಯಶಿಕ್ಷಕರು , ಕೆ ವಿ‌ ರಾಘವೇoದ್ರ, ಉಷಾ, ಪುಷ್ಪ, ಶoಭುಲಿoಗ, ಗೋಪಿ, ಗಿರೀಶ್, ಉಪಸ್ಥಿತರಿದ್ದರು.

ತೂದೂರು ಗ್ರಾಮ ಪoಚಾಯಿತಿ ಉಪಾಧ್ಯಕ್ಷರಾದ ಅರವಿoದ, ಪ್ರೌಢಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕವಿರಾಜ್ ರವರು ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಸಮವಸ್ತ್ರ ವಿತರಿಸಿದರು.
ಮಕ್ಕಳಿಗೆ ಮಧ್ಯಾಹ್ಯ ಸಿಹಿಯೂಟ ವನ್ನು ನೀಡಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದ ಎಸ್ ಡಿ ಎಮ್ ಸಿ ಸದಸ್ಯರು ಪೋಷಕರು ಮಕ್ಕಳಿಗೆ ಶುಭಕೋರಿದರು.

ವರದಿ ಪ್ರಜಾ ಶಕ್ತಿ