ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ಹಾಗೂ ಜನ್ಮದಿನದ ಅಂಗವಾಗಿ ರಾಜ್ಯದಾದ್ಯಂತ ಇಂದು ಏಕಕಾಲದಲ್ಲಿ ಹಮ್ಮಿಕೊಂಡಿರುವ “ಒಂದು ಸಸಿ ತಾಯಿಯ ಹೆಸರಲ್ಲಿ” ಎಂಬ ವಿಶೇಷ ಅಭಿಯಾನದ ನಿಮಿತ್ತ ಬಿಜೆಪಿ ಶಿವಮೊಗ್ಗ ನಗರ ಮಂಡಲ ವಿನೋಬನಗರ ಶಿವಾಲಯ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಿಡ ನೆಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ದತ್ತಾತ್ರಿ , ಶ್ರೀ ಮಾಲತೇಶ್ , ಶ್ರೀ ನಾಗರಾಜ್ , ಶ್ರೀ ಮಹೇಶ್ ಮೂರ್ತಿ , ಶ್ರೀಮತಿ ರೇಣುಕಾ ನಾಗರಾಜ್ , ಶ್ರೀಮತಿ ಮಂಗಳ , ಶ್ರೀಮತಿ ಸುಮಿತ್ರ ಭೂಪಾಳಮ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸಿತರಿದ್ದರು.

ವರದಿ ಪ್ರಜಾ ಶಕ್ತಿ