ಗ್ಯಾರಂಟಿ ಯೋಜನೆಗಳ ಸಮಿತಿ ಶಿವಮೊಗ್ಗ ತಾಲೂಕ ಸಮಿತಿ ಸದಸ್ಯರಾಗಿ ಬಸವರಾಜ್ ರವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಮ್ ಶ್ರೀಕಾಂತ್ ರವರ ಆಪ್ತರು ಜೊತೆಗೆ ಕಟ್ಟಾ ಬೆಂಬಲರಾಗಿದ್ದಾರೆ.

ಕಾಂಗ್ರೆಸ್ ಸರ್ಕಾರದ ಜನಪ್ರಿಯ 5 ಗ್ಯಾರೆಂಟಿಗಳನ್ನು ಬೂತ್ ಮಟ್ಟದಿಂದ ತಲುಪಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಮುಂದಿನ ವಾರದಲ್ಲಿ ಬಸವರಾಜ್ ರವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಎಮ್ ಶ್ರೀಕಾಂತ್ ರವರು ಶುಭ ಕೋರಿದ್ದಾರೆ.

ವರದಿ ಪ್ರಜಾ ಶಕ್ತಿ