ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪರಮ ಪೂಜ್ಯರಾದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾದೀಶ್ವರ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಶ್ರೀಮಠದಲ್ಲಿ ಭೇಟಿ ಮಾಡಿ ಪೂಜ್ಯರ ದಿವ್ಯಾಶೀರ್ವಾದ ಪಡೆದು ಮಠದ ವತಿಯಿಂದ ಗೌರವ ಸ್ವೀಕರಿಸಲಾಯಿತು.

ಈ ಸಮಯದಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಧನಂಜಯ ಸರ್ಜಿ ಅವರು, ಓಪನ್ ಮೈಂಡ್ ಸ್ಕೂಲ್ ಕಾರ್ಯದರ್ಶಿಗಳಾದ ಶ್ರೀ ಕಿರಣ್ ಅವರು, ಬಿಜೆಪಿ ಭದ್ರಾವತಿ ಪ್ರಮುಖರಾದ ಶ್ರೀ ಮಂಗೋಟೆ ರುದ್ರೇಶ್ ಅವರು ಜೊತೆಗಿದ್ದರು.

ವರದಿ ಪ್ರಜಾ ಶಕ್ತಿ