ಶಿವಮೊಗ್ಗದ ಗೋವಿಂದಪುರ ಆಶ್ರಯ ಬಡಾವಣೆಯ ನೂತನ ಅಧ್ಯಕ್ಷರಾಗಿ ಶಂಕರ್ ಗೌಡ ಆಯ್ಕೆಯಾದರು.

ಈ ಸಂದರ್ಭದಲ್ಲಿ ಗೋವಿಂದಪುರ ಸಂಘದ ನಿವಾಸಿಗಳಾದ ನಾಗೇಶರವರು ಆಶ್ರಯ ಬಡಾವಣೆಯ ಅಧ್ಯಕ್ಷರು ಶಂಕರ್ ರವರಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ಈ ಸಮಯದಲ್ಲಿ ಸದಸ್ಯರು ಉಪಸ್ಥಿರಿದರು.