ಆಯುಕ್ತರು ಮಹಾನಗರ ಪಾಲಿಕೆ ಕವಿತಾ ಯೋಗಪ್ಪ ಇವರ ಅದ್ಯಕ್ಷತೆಯಲ್ಲಿ ವಸತಿ ರಹಿತರ ಕೇಂದ್ರದ ಸಭೆ ನಡೆಯಿತು.ಈ ಸಂದರ್ಭದಲ್ಲಿ ಮಾನಸಿಕವಾಗಿ ನೊಂದವರಿಗಾಗಿ ಟೆಲಿ ಮಾನಸ್ ಎಂಬ ಸಹಾಯವಾಣಿಯನ್ನು ಆಯುಕ್ತರು ಉದ್ಘಾಟಿಸಿದರು.

ಈ ಸಮಯದಲ್ಲಿ ಫಲನುಭವಿಗಳಿಗೆ ಸಿಗಬೇಕಾದ ಸಾಮಾಜಿಕ ಭದ್ರತೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಮಳೆಗಾಲದಲ್ಲಿ ಬರಬಹುದಾದ ಖಾಯಿಲೆಗಳ ಬಗ್ಗೆ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡಿದರು.ಈ ಸಭೆಯಲ್ಲಿ dsdo ಕಚೇರಿಯ ಕೌಶಲ್ಯಭಿವೃದ್ಧಿ ಅಧಿಕಾರಿಗಳು,ಹಾಗೂ ವ್ಯವಸ್ಥಾಪಕರು
ಪಾಲಿಕೆಯ ಡೇ ನಲ್ಮ್ ಅಧಿಕಾರಿಗಳಾದ ಅನುಪಮಾ ರೇಣು ರತ್ನಾಕರ್ crp ಗಳು ಆರಿಫ್ ಮತ್ತು NGO ಸಂಸ್ಥೆಯ ಕಾರ್ಯದರ್ಶಿ, ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ವರದಿ ಪ್ರಜಾ ಶಕ್ತಿ