ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಕಚೇರಿಯನ್ನು ನಡೆಸಲು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಕೊಠಡಿಯ ಸೌಲಭ್ಯವನ್ನು
ನೀಡಲಾಗಿರುವ ಆದೇಶದ ಪತ್ರವನ್ನು
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಪ್ರಾಧಿ
ಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರ ಭೂಪಾಲ ರವರಿಗೆ ಜಿಲ್ಲಾ ಪಂಚಾಯತಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಎನ್. ಹೇಮಂತ್ ರವರು ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರ
ಉಪಾಧ್ಯಕ್ಷರಾದ ಆರ್. ಶಿವಣ್ಣ ಮತ್ತು ಇಕ್ಕೇರಿ ರಮೇಶ ಹಾಗೂ ಜಿಲ್ಲಾ ಸದಸ್ಯ ರಾದ ಯು.ಶಿವಾನಂದ ಶೆಟ್ಟಿ , ಎಂ.ರಾಹುಲ್ ಶ್ರೀಮತಿ ಅರ್ಚನ,ಶಿವಮೊಗ್ಗತಾಲ್ಲೂಕು
ಅಧ್ಯಕ್ಷರು ಹೆಚ್.ಎಂ.ಮಧು.ತಾಲ್ಲೂಕು ಸದಸ್ಯ ಶ್ರೀಮತಿ ಎಲಿಜಬೆತ್ ಗ್ಲೇಡಿಸ್
ಪ್ರಮುಖರು ಎ‌ಸ್.ಎನ್.ಮೂರ್ತಿ,ಡಾ. ತಾನಾಜಿ ,ಎನ್.ವಸಂತಕುಮಾರ ಎಂ.
ಪಿ.ದಿವಾಕರ,ಎಂ.ಮಂಜಪ್ಪ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ