ಶಿವಮೊಗ್ಗ
ಪತ್ರಿಕಾ ವಿತರಕರ ಗಳಿಗೆ ಸೋಮೇಶ್ ಶಿವಮೊಗ್ಗ ಶ್ರೀ ಸಾಯಿ ಈವೆಂಟ್ಸ್ ಶ್ರೀ ಕಲೆಕ್ಷನ್ ಕಡೂರು ಮಾಲೀಕರಾದ ಸೋಮೇಶ್ ರವರ ಸಹಕಾರ ದಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಸಂಘದ ಶಿವಮೊಗ್ಗ ಭದ್ರಾವತಿ ಶಿಕಾರಿಪುರ ಪತ್ರಿಕಾ ವಿತರಕರಗಳಿಗೆ ಶಿವಮೊಗ್ಗ ನಗರದ ಎಸ್ ,ಡಿ ,ಪಿ ಸರ್ವಿಸ್ ಸೆಂಟರ್ ಸಾಮಾಜಿಕ ಜಾಲತಾಣದ ವ್ಯಕ್ತಿಯಾದ ಶಿವಮೊಗ್ಗ ವಿರೂಪಾಕ್ಷ ರವರು ಜರ್ಕಿನ್ ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ವಿತರಕರ ಸೇವೆ ಅನನ್ಯ ಹೊಟ್ಟೆಪಾಡಿಗಾಗಿ ಜೀವ ಹೋಗುವ ಅಂತ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಮನೆ ಮನೆಗೂ ಇಲಾಖೆಗಳಿಗೂ ಪತ್ರಿಕೆ ಹಂಚಿ ಸುದ್ದಿ ತಲುಪಿಸಿದ ಹೆಗ್ಗಳಿಕೆ ವಿತರಕರದ್ದು.ಖಾಸಗಿ ಸಣ್ಣಪುಟ್ಟ ವ್ಯಾಪಾರಿಗಳೇ ಇವತ್ತು ಇತರಕರಿಗೆ ಸಹಾಯ ಮಾಡುವಂತಹ ಇಂಥ ಪರಿಸ್ಥಿತಿಯಲ್ಲಿ ಮುಂದೆ ಬಂದು ಸಹಕರಿಸುವುದು ಉತ್ತಮ ಎಂದು ಅಭಿಪ್ರಾಯಸಿದರು. ಈ ವರ್ತಕರು ನೀಡುತ್ತಿರುವ ಇಂದಿನ ಸಹಕಾರ ಬೇರೆಯವರಿಗೆ ಪ್ರೇರೇಪಣಾ ಮಾದರಿಯಾಗಲಿದೆ.ಸಹಕಾರ ಸಹಾಯ ಹಸ್ತವನ್ನು ಪ್ರತಿಯೊಬ್ಬರು ಮೂಡಿಸಿಕೊಳ್ಳಬೇಕು ವಿತರಕನನ್ನು ಕೆಲಸಗಾರ ನಂದು ಪರಿಗಣಿಸದೆ ನಮ್ಮ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಾನೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು, ಜಿ ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್ ,(ನಜೀರ್) ಸಂಘಟನಾ ಕಾರ್ಯದರ್ಶಿಯಾದ ಪರಶುರಾಮ್, ರಾವ್ ಸಂಘದ ಸದಸ್ಯರಾದ ಅಜೀ ಜುಲ್ಲಾ, ಪರ್ತಿಭಾನ್, ಪ್ರಶಾಂತ, ದುರ್ಗಾಜಿ, ನಾಗರಾಜ್ ನಾಯ್ಡು, ಮಲ್ಲಿಕಾರ್ಜುನ್, ದೇವೇಂದ್ರಪ್ಪ, ಕೃಷ್ಣಮೂರ್ತಿ, ಸೋಮಶೇಖರ್, ಮಧು ಟಿ, ಜಗದೀಶ್ ಅರಕೆರೆ ಉಪಸಿದ್ಧರಿದ್ದರು.