ಶಿವಮೊಗ್ಗ ಜಿಲ್ಲಾ ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಶಾಸಕರಾಗಿ ಮತ್ತೊಮ್ಮೆ ಚುನಾಯಿತಗೊಂಡ ಎಸ್ ಎಲ್ ಭೋಜೇಗೌಡ ರವರಿಗೆ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಗ್ರಾಮಾಂತರ ಶಾಸಕಿ ಶಾರದಾ ಪುರ್ಯ ನಾಯ್ಕ್ , ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆಬಿ ಪ್ರಸನ್ನ ಕುಮಾರ್ ,ರಾಮಕೃಷ್ಣ , ಶಾರದ ಅಪ್ಪಾಜಿ ಗೌಡ್ರು ವಿನಯ್ ಕುಮಾರ್ , ನರಸಿಂಹ ಗಂಧದ ಮನೆ ,ಮಧು ಕುಮಾರ್ ಎಸ್ ಎಲ್ ನಿಖಿಲ್, ಬಿಂದು ಎಚ್ ಎಸ್, ಪ್ರಕಾಶ್ ಡಿ ಮತ್ತು ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ