ರಿಪ್ಪನ್ ಪೇಟೆಯ ಸಾರ್ವಜನಿಕ ಮೆಟ್ರಕ್ ಪೂರ್ವ ಬಾಲಕಿಯರ ಹಾಸ್ಟೆಲ್ ಗೆ ಸಾಗರ ಶಾಸಕರಾದ ಮತ್ತು ಕರ್ನಾಟಕ ಅರಣ್ಯ ಇಲಾಖೆ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ರವರು ದಿಡೀರ್ ಭೇಟಿ ನೀಡಿದರು.

ಸುಮಾರು ದಿನಗಳಿಂದ ಹಾಸ್ಟೆಲ್ ಅವ್ಯವಸ್ಥೆಯ ದೂರು ಬಂದಿದ್ದು ಸಾರ್ವಜನಿಕರ ಮೆಟ್ರಿಕ್ ಪೂರ್ವ ಬಾಲಕಿಯ ಹಾಸ್ಟಲ್ ಅವ್ಯವಸ್ಥೆ ಕಂಡು ವಾರ್ಡನ್ ಸಸ್ಪೆಂಡ್ ಗೆ ಸೂಚನೆ ನೀಡಿದರು. ಅಡಿಗೆಯವರಿಗೆ ನೋಟಿಸ್ ನೀಡಲು ಸೂಚಿಸಿದ್ದಾರೆ. ಮುಂದೆ ಇಂತಹ ಅವ್ಯವಸ್ಥೆ ಕಂಡರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವರದಿ ಪ್ರಜಾ ಶಕ್ತಿ