ಒಂದು ತಿಂಗಳ ಕರುವಿಗೆ “ಬಸವ ಪ್ರಸಾದ್” ಹೆಸರು ನಾಮಕರಣ ಮಾಡಿದ ಕೃಷ್ಣಂ ಪ್ರಣಯ ಸಕಿ ಚಿತ್ರದ ನಾಯಕಿ ಶರಣ್ಯ ಶೆಟ್ಟಿ.
ಜೆಸಿಐ ಶಿವಮೊಗ್ಗ ಸ್ಟಾರ್ಸ್ ಅವರು ನಿರ್ವಹಣೆ ಮಾಡುತ್ತಿರುವ ಸತ್ಯಪ್ರೀಯ ಗೋಶಾಲೆಗೆ, ಬೇಟಿ ನೀಡಿದ ಕೃಷಣಂ ಪ್ರಣಯ ಸಖಿ ಚಿತ್ರ ನಟಿ ಶರಣ್ಯ ಶೆಟ್ಟಿ. ಒಂದು ತಿಂಗಳ ಕರುವಿಗೆ “ಬಸವ ಪ್ರಸಾದ್” ಹೆಸರು ನಾಮಕರಣ ಮಾಡಿದರು.

ಪ್ರಸಾದ್ ನಮ್ಮ ಶಿವಮೊಗ್ಗ ನಗರದ ಪ್ರಾಣಿ ಪಕ್ಷಿ ಪ್ರೇಮಿ ಅಪಘಾತದಲ್ಲಿ ಮೃತಪಟ್ಟ ಸರಾಕ್ ಅಧ್ಯಕ್ಷರ ಹೆಸರು ನಾಮಕರಣ ಮಾಡಿ ಗೊ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ಸಂಸ್ಥಾಪಕ ಅಧ್ಯಕ್ಷೆ ಜೆಸಿ ಅಶ್ವಿನಿ ಚಂದ್ರಶೇಖರ್, ಅಧ್ಯಕ್ಷ ನವೀನ್ ತಲಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತಿ ಇದ್ದರು.

ವರದಿ ಪ್ರಜಾ ಶಕ್ತಿ