ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯನವರು ದಕ್ಷಿಣ ಕನ್ನಡದ ಕಿನಿಗೊಳಿ ಸಮೀಪ ನಡೆದ ಅಪಘಾತವನ್ನು ಉಲ್ಲೇಖಿಸಿ ಆ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಯಾರ ಸಹಾಯಕ ಕಾಯದೆ ತಕ್ಷಣ ಕಾರ್ಯಪ್ರವೃತ್ತರಾಗಿ ಆಟೋವನ್ನು ಎತ್ತುವ ಮೂಲಕ ಬಾಲಕಿ ಸಮಯ ಪ್ರಜ್ಞೆ ಮರೆತಿದ್ದಾಳೆ.


ಅಲ್ಲದೆ ಇತ್ತೀಚಿನ ದಿನಗಳಲ್ಲಿ ಜನರು ಅಪಘಾತ ಸಂದರ್ಭದಲ್ಲಿ ಸಹಾಯ ಹಸ್ತ ಬದಲು ವಿಡಿಯೋ ಮಾಡುವ ಪ್ರವೃತ್ತಿ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿನಿಯ ಸಮಯ ಪ್ರಜ್ಞೆಯನ್ನು ಆದರ್ಶವಾಗಿಟ್ಟುಕೊಂಡು ಅಪಘಾತ, ಬೆಂಕಿ, ಅನಾಹುತ ಹೃದಯಘಾತ ಇಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಂತೆ ಜನತೆಗೆ ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *