ತೀರ್ಥಹಳ್ಳಿಯ ಆಗುಂಬೆ ಸಂಶೋಧನಾ ವಲಯದಲ್ಲಿ ಕಸಿ ಕಟ್ಟಿದ ಉತ್ತಮ ತಳಿಯ ಆಲ್ಫೋನ್ಸ ಮಾವಿನ ಸಸಿಗಳನ್ನು(8*12’ ಅಳತೆ) ಸಾರ್ವಜನಿಕರಿಗೆ ಮತ್ತು ರೈತರಿಗೆ ರಿಯಾಯಿತಿ ದರದಲ್ಲಿ ಪ್ರತಿ ಸಸಿಗೆ ರೂ.43 ರಂತೆ ವಿತರಿಸಲಾಗುತ್ತಿದೆ.
ಆಸಕ್ತರು ಆರ್.ಟಿ,ಸಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅಗುಂಬೆ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಉಪ ವಲಯ ಅರಣ್ಯಾಧಿಕಾರಿ
ದೂ.ಸಂ: 8310655489 ಮತ್ತು ಗಸ್ತು ಅರಣ್ಯ ಪಾಲಕ ಮೊ.ಸಂ 9611930366 ಇವರನ್ನು ಸಂಪರ್ಕಿಸುAತೆ ತೀರ್ಥಹಳ್ಳಿ ಆಗುಂಬೆ ಸಂಶೋಧನಾ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *