ಸ್ಥಳ ಬಂಟರ ಭವನ…

ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಕಾಪುನಲ್ಲಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅದ್ಭುತವಾಗಿ ವಿಭಿನ್ನ ಮತ್ತು ಆಕರ್ಷಕ ರೀತಿಯಲ್ಲಿ ಜೀರ್ಣೋದ್ಧಾರ ಗೊಳ್ಳುತ್ತಿರುವುದು ದೇಶದಾದ್ಯಂತ ಅಮ್ಮನವರ ಭಕ್ತಾದಿಗಳು ಅತೀವ ಹರ್ಷದಿಂದ ಕಪುಳಕಿತರಾಗಿದ್ದಾರೆ.

ಈ ಪ್ರಯುಕ್ತ ದೇವಸ್ಥಾನದಲ್ಲಿ ನಡೆಯಲಿರುವ
ಪ್ರತಿಷ್ಠಾ – ಬ್ರಹ್ಮ ಕಳಶೋತ್ಸವ ಮತ್ತು ನವದುರ್ಗ ಲೇಖನ ಯಜ್ಞ
ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಸಮಿತಿಯವರು ಉದ್ದೇಶಿಸಿರುವ ಪ್ರಯುಕ್ತ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಬಂಟರ ಭವನದಲ್ಲಿ ನಾಳೆ ಅಂದರೆ ದಿನಾಂಕ 1.10.2024 ರ ಮಂಗಳವಾರ ಬೆಳಿಗ್ಗೆ ಸಂಜೆ 4:30 ಕ್ಕೆ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ಶಿವಮೊಗ್ಗದ ಅಮ್ಮನವರ ಸದ್ಭಕ್ತ ಭಕ್ತಾದಿಗಳು ಮತ್ತು ಸರ್ವ ಜನಾಂಗದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕಾಗಿ ಭಕ್ತಿಪೂರ್ವಕವಾಗಿ ತಮ್ಮಲ್ಲಿ ನಿವೇದನೆ ಮಾಡಿಕೊಳ್ಳುತ್ತೇವೆ.

ಪ್ರೀತಿಪೂರ್ವಕ ವಂದನೆಗಳೊಂದಿಗೆ
ಡಾ.ಎ. ಸತೀಶ್ ಕುಮಾರ್ ಶೆಟ್ಟಿ
ಅಧ್ಯಕ್ಷರು
ಬಂಟರ ಯಾನೆ ನಾಡವರ ಸಂಘ,
ಶಿವಮೊಗ್ಗ

Leave a Reply

Your email address will not be published. Required fields are marked *